ಮಂಡ್ಯದ ಸಾಂಸ್ಕೃತಿಕ ಬದುಕಿನ ವಿಕಾಸದಲ್ಲಿ ಬಹುದೊಡ್ಡ ಪಾತ್ರ ವಹಿಸಿದ ಶ್ರೀ ಕೆ. ಎಸ್ ಸಚ್ಚಿದಾನಂದ ಮತ್ತು ಶ್ರೀ ಶಿವರಾಂ (ಲೈಬ್ರರಿ ಶಿವರಾಂ) ಅವರ ನೆನೆಪಿನ ಅಂಗವಾಗಿ ಪ್ರತಿ ವರ್ಷವೂ ನಾಟಕ ಪ್ರದರ್ಶನ, ರಂಗಗೀತೆ, ಮುಂತಾದ ನೆನೆಪಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಮಂಡ್ಯದ ಸಾಂಸ್ಕೃತಿಕ ಬದುಕಿನ ವಿಕಾಸದಲ್ಲಿ ಬಹುದೊಡ್ಡ ಪಾತ್ರ ವಹಿಸಿದ ಶ್ರೀ ಕೆ. ಎಸ್ ಸಚ್ಚಿದಾನಂದ ಮತ್ತು ಶ್ರೀ ಶಿವರಾಂ (ಲೈಬ್ರರಿ ಶಿವರಾಂ) ಅವರ ನೆನೆಪಿನ ಅಂಗವಾಗಿ ಪ್ರತಿ ವರ್ಷವೂ ನಾಟಕ ಪ್ರದರ್ಶನ, ರಂಗಗೀತೆ, ಮುಂತಾದ ನೆನೆಪಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.