ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ – ಒಂದು ನೋಟ
ಯುವ ಬರಹಗಾರರ ಬಳಗ, ಮಂಡ್ಯ ವತಿಯಿಂದ ಪ್ರದಾನವಾದ ಪ್ರಶಸ್ತಿಗಳು
ಕ್ರ. ಸಂಖ್ಯೆ | ವರ್ಷ | ಪ್ರಶಶ್ತಿ ವಿಜೇತರು | ಪ್ರಶಸ್ತಿ ಪುರಸ್ಕೃತ ಕೃತಿ |
1 | 2003 | ಸಂತಕೆಲಸಗೆರೆ ಪ್ರಕಾಶ್ | ಉದಯೋನ್ಮುಖ ಸಾಹಿತ್ಯಕ್ಕಾಗಿ |
2 | 2004 | ಶ್ರೀಧರ ಬಳಗಾರ | |
3 | 2005 | ಸುನಂದ ಪ್ರಕಾಶ ಕಡಮೆ | ಪುಟ್ಟ ಪಾದದ ಗುರುತು |
4 | 2006 | ವಸುಧೇಂದ್ರ | ಚೇಳು |
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಟಾನ ವತಿಯಿಂದ ಪ್ರದಾನವಾದ ಪ್ರಶಸ್ತಿಗಳು
ಕ್ರ.ಸಂ | ವರ್ಷ | ಪ್ರಶಸ್ತಿ ಪುರಸ್ಕೃತರು | ಪ್ರಶಸ್ತಿ ಪುರಸ್ಕೃತ ಕೃತಿ | ಪ್ರಕಾಶಕರು | ತೀರ್ಪುಗಾರರು | ಮುಖ್ಯ ಅತಿಥಿಗಳು | ಪ್ರದಾನ ಮಾಡಿದ ದಿನ | ನಗದು ಪುರಸ್ಕಾರದ ಮೊತ್ತ |
1 |
2007 | ಎಸ್. ತುಕಾರಾಂ | ಕೆರೆ ನೆರೆಯ ಊರು | ರೂಪ ಪ್ರಕಾಶನ, ಮೈಸೂರು | 1.ಪ್ರೊ. ಶಿವರಾಮಯ್ಯ
2.ಪ್ರೊ. ಎಸ್.ಜಿ. ಸಿದ್ದರಾಮಯ್ಯ
|
1.ಪ್ರೊ. ಲಿಂಗದೇವರು ಹಳೆಮನೆ
2.ಪ್ರೊ. ಹೆಚ್.ಎಸ್. ರಾಘವೇಂದ್ರರಾವ್ |
27-12-2008 | ರೂ.10,000/- |
2 | 2008 | ಮಹಾಂತೇಶ ನವಲ್ ಕಲ್ | ನೀರಿನ ನೆರಳು | ಕಥನ, ಬೆಂಗಳೂರು | ಚಂದ್ರಶೇಖರ್ ನಂಗಲಿ ಕೃಷ್ಣ ಮಾಸಡಿ |
ಚಂದ್ರಶೇಖರ ಪಾಟೀಲ | 24.5.2009 | ರೂ.10,000/- |
3 | 2009 | ಶ್ರೀಮತಿ ಸುಮಂಗಲಾ | ಕಾಲಿಟ್ಟಲ್ಲಿ ಕಾಲುದಾರಿ | ಛಂದ ಪುಸ್ತಕ, ಬೆಂಗಳೂರು | ಡಾ.ಹಿ.ಶಿ.ರಾಮಚಂದ್ರೇಗೌಡ
ಡಾ.ಸಿ.ನಾಗಣ್ಣ |
ಶ್ರೀ ಚಿರಂಜೀವ್ ಸಿಂಗ್
ಶ್ರೀಮತಿ ಸಾರಾ ಅಬೂಬಕ್ಕರ್ ಡಾ.ಮೊಗಳ್ಳಿ ಗಣೇಶ್ |
26.9.2010 | ರೂ.10,000/- |
4 | 2010 | ಡಾ.ಎಲ್ಲಪ್ಪ ಕೆಕೆಪುರ | ಮಾನ | ಕುಕ್ಕೆಶ್ರೀ ಪ್ರಕಾಶನ, ಬೆಂಗಳೂರು | ಪ್ರೊ. ಎಚ್ ಎಸ್ ರಾಘವೇಂದ್ರ ರಾವ್
ಡಾ.ಸಿ.ಪಿ.ನಾಗರಾಜ |
1.ನ್ಯಾ. ನಾಗಮೋಹನ ದಾಸ್
2..ಕೆ.ಸತ್ಯನಾರಾಯಣ 3.ಪ್ರೊ. ಪುರುಷೋತ್ತಮ ಬಿಳಿಮಲೆ |
10.2.2011 | ರೂ.20,000/- |
5 | 2011 | ಮಂಜುನಾಥ್ ಲತಾ | ಕತೆ ಎಂಬ ಇರಿವ ಈ ಅಲಗು | ಡಾ.ನಟರಾಜ ಹುಳಿಯಾರ್
ಕೇಶವ ಮಳಗಿ |
ಡಾ.ಚಂದ್ರಶೇಖರ ಕಂಬಾರ
2.ಡಾ.ರಹಮತ್ ತರಿಕೆರೆ |
17.6.2012 | ರೂ.20,000/- | |
6 | 2012 | ಅನುಪಮಾ ಪ್ರಸಾದ್ | ದೂರ ತೀರ | ಪಲ್ಲವ ಪ್ರಕಾಶನ | ಡಾ.ರಾಮಚಂದ್ರಪ್ಪ ಟಿ.ಬೇಗೂರು
ಡಾ.ಕೆ.ವೈನಾರಾಯಣಸ್ವಾಮಿ |
ಡಾ.ಕೃಷ್ಣಮೂರ್ತಿ ಹನೂರು
ಕುಂ.ವೀರಭದ್ರಪ್ಪ |
8.6.2013 | ರೂ.25.000/- |
7 | 2013 | ವಿಜಯಾ ಮೋಹನ್ | ಜಾತಿ | ಸಿರಿವರ, ಬೆಂಗಳೂರು | ಡಾ.ಸಬಿತಾ ಬನ್ನಾಡಿ
ಎಚ್.ಆರ್.ಸುಜಾತಾ |
1.ಬೋಳುವಾರು ಮೊಹಮ್ಮದ್ ಕುಂಞ
2.ಡಾ.ಅಮರೇಶ ನುಗಡೋಣಿ |
8.6.2014 | ರೂ.25.000/- |
8 | 2014 | ಡಾ.ಅಮರೇಶ ನುಗಡೋಣಿ | ಒಡಲ ಹಂಗು | ಅಂಕಿತ, ಬೆಂಗಳೂರು | ಡಾ.ಲೋಕೇಶ ಅಗಸನಕಟ್ಟೆ
ಡಾ.ಜೆ.ಬಾಲಕೃಷ್ಣ |
1.ಕೋ.ಚನ್ನಬಸಪ್ಪ
ಪ್ರೊ. ಓ ಎಲ್ ನಾಗಭೂಷಣಸ್ವಾಮಿ |
13.6.2015 | ರೂ.25.000/- |
9 | 2015 | ಜಿ.ಪಿ.ಬಸವರಾಜು | ಬೆತ್ತಲೆಯ ಬೆಳಕನುಟ್ಟು | ಅಹರ್ನಿಶಿ,ಶಿವಮೊಗ್ಗ | ವಿಕ್ರಂ ವಿಸಾಜಿ
ತಾರಿಣಿ ಶುಭದಾಯಿನಿ |
1.ದೇವನೂರ ಮಹಾದೇವ
2.ಪ್ರೊ.ಷ.ಷೆಟ್ಟರ್ |
11.06.2016 | ರೂ.25.000/- |
10 | 2016 | ಇಂದ್ರಕುಮಾರ್ ಎಚ್.ಬಿ | ಕಾಣದ ಕಡಲು | ಇಂಪನಾ.ದಾವಣಗೆರೆ | ಡಾ.ಕವಿತಾ ರೈ
ಡಾ.ಎಸ್.ತುಕಾರಾಮ್ ಡಾ.ಕೆ.ವೈ.ನಾರಾಯಣಸ್ವಾಮಿ |
ಡಾ.ಗಿರೀಶ ಕಾಸರವಳ್ಳಿ
2.ಡಾ.ರಾಜೇಂದ್ರ ಚೆನ್ನಿ |
10.06.2017 | ರೂ.25.000/- |